ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಿರೇಕೈ ಗ್ರಾಮದ ಶ್ರೀ ಓಂಕಾರ ಮಂಜುನಾಥ ನಾಯ್ಕ ಅವರು ಪ್ರಥಮ ರಾಂಕ್ ಗಳಿಸಿದ್ದಾರೆ.

ಇವರು ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಪ್ರಥಮ ರಾಂಕ್ ಬಂದಿರುತ್ತಾರೆ .

ಇವರಿಗೆ ಬಿಲ್ಲವ ವಾರಿಯರ್ಸ್ ತಂಡ ದಿಂದ ಹಾದಿ೯ಕ ಅಭಿನಂದನೆಗಳು.