08/08/2026

ಬಿಲ್ಲವ ಸಮಾಜ ಜಿಲ್ಲೆಯಲ್ಲಿ ರಾಜಕೀಯವನ್ನು ಬಿಟ್ಟು ಒಟ್ಟಾಗ ಬೇಕಿದೆ. ಉದಯ ಪೂಜಾರಿ ಬಲ್ಲಾಳ್ ಭಾಗ್.

0
96086ce7-d388-4b5c-a372-4f6271b78a06

ಬಿಲ್ಲವ ಸಮಾಜ ಜಿಲ್ಲೆಯಲ್ಲಿ ರಾಜಕೀಯವನ್ನು ಬಿಟ್ಟು

ಒಟ್ಟಾಗ ಬೇಕಿದೆ.

ಬಿಲ್ಲವರು ಎಲ್ಲವನ್ನೂ ಬಲ್ಲವರು.

ಹಿಂದುತ್ವ ಸಿದ್ಧಾಂತವನ್ನು ಅರಿತುಕೊಂಡವರು, ಜಿಲ್ಲೆಯ ಬಹು ಸಂಖ್ಯಾತ ಸಮಾಜ,ರಾಜಕೀಯವನ್ನು ನಿರ್ಧಾರ ಮಾಡುವ ನಿರ್ಣಾಯಕರಾಗಿದ್ದಾರೆ.

ಉದಯ ಪೂಜಾರಿಯವನ್ನು ತುಳಿಯುವ ಪ್ರಯತ್ನ ಬಹಳ ಹಿಂದಿನಿಂದ ನಡೆಯುತ್ತಾ ಇದೆ.ಈ ಹುನ್ನಾರಕ್ಕೆ ಉದಯ ಪೂಜಾರಿಯವರು ಯಾವತ್ತೂ ಹೆದರಿಲ್ಲ,ಹೆದರುವ ಜಾಯಮಾನವು ಅವರದಲ್ಲ.

ಸುಳ್ಳು ಕೇಸ್ ದಾಖಲಿಸಿ ಮನೋ ಸ್ಟೈರ್ಯ ಕುಗ್ಗಿಸಲು

ಪ್ರಯತ್ನ ಪಟ್ಟ ಕೆಲ ಬಿಜೆಪಿಯ ಬೆರಣಿಕೆಯ ನಾಯಕರೇ ನೀವು ನಿಮ್ಮ ಬಗ್ಗೆ ಮೊದಲು ತಿಳಿದು ಕೊಳ್ಳಿ,ಯಾವ ಹುತ್ತದಲ್ಲಿ ಯಾವ ಹಾವು ಇದೆ ಎಂದು ನಮಗೂ ತಿಳಿದಿದೆ.ಕಾಲ ಬಂದಾಗ ಬಡ್ಡಿ ಸಮೇತ ತಿರುಗಿಸಿ ಕೊಡುತ್ತೇವೆ ನೆನಪಿರಲಿ.

ನಿಮಗೆ ಅಷ್ಟು ತಾಕತ್ತು ಇದ್ರೆ ಮುಖಾ ಮುಖಿಯಾಗಿ ಎದುರಾಗಿ ಅದು ಬಿಟ್ಟು ಹಿಂದಿನಿಂದ ನಿಮ್ಮ ಚೇಲಾಗಳನ್ನು ಚೂ ಬಿಟ್ಟು ಉತ್ತರ ಕುಮಾರನ ಪೌರುಷ ಮೆರೆಯಬೇಡಿ.ಉದಯ ಪೂಜಾರಿಯವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವವರಿಗೆ ಇದು ಬಹಿರಂಗ ಎಚ್ಚರಿಕೆ.

ಸಮಾಜ ಸೇವೆಯೇ ನಮ್ಮ ಗುರಿ,ಅಶಕ್ತರನ್ನು ಶಕ್ತರನ್ನಾಗಿಸುವ ನಮ್ಮ ಚಿಕ್ಕ ಸೇವೆಗೆ ದೇವರ ಆಶೀರ್ವಾದ ಖಂಡಿತಾ ಇದೆ.

ಬಿರುವೆರ್ ಕುಡ್ಲದ ಹುಡುಗರು ಯಾವತ್ತಿದ್ರೂ ಹೆದರುವ ಪ್ರಶ್ನೆಯೇ ಇಲ್ಲ ಅದು ಯಾರೇ ಆದರೂ ಅದು ಮೊದಲು ನೀವು ತಿಳಿದುಕೊಳ್ಳಿ.


Leave a Reply

Your email address will not be published. Required fields are marked *