08/08/2026

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ತಾಲೂಕು ಸಮಿತಿಯ ಕೋಶಾಧಿಕಾರಿಯಾಗಿ ಆಯ್ಕೆಯಾದ ಸುಧೀಕ್ಷಾ ಕಿರಣ್ ಸುವರ್ಣ

0

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ತಾಲೂಕು ಸಮಿತಿಯ ಕೋಶಾಧಿಕಾರಿಯಾಗಿ ಆಯ್ಕೆಯಾದ ಮಿಸೆಸ್ ಮಂಗಳೂರು 2018 ಸುಧೀಕ್ಷಾ ಕಿರಣ್ ಸುವರ್ಣ. ಇವರು ಸಕ್ರೀಯವಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಕಾರ‍್ಯನಿರ್ವಹಿಸಿ, ಪಾಲ್ಗೊಂಡು ಇತರಿಗೆ ಮಾದರಿಯಾಗಿದ್ದಾರೆ.


Leave a Reply

Your email address will not be published. Required fields are marked *

You may have missed